
Ep. 52: ಶಾಂತಿಯುತ ಪ್ರತಿಭಟನೆಯ ಹಕ್ಕು. The Freedom to Protest.
ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...
Radio and PodcastLive Radio & Podcasts
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನ...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕ...

ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಇಂದು ಮೊದಲ ವರ್ಷದ ಸಂಭ್ರಮಾಚರಣೆ. ನಮ್ಮನ್ನು ಸತತವಾಗಿ ಹುರಿದುಂಬಿಸುತ್ತಿರುವ ಕೇಳುಗರಿಗೂ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನೂ ತಿಳುವಳ...

ವಿದ್ಯಾಭ್ಯಾಸವು ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರ ಬಗ್ಗೆ ಸಾಕಷ್ಟು ಸಂಶೋದನೆಗಳಿವೆ. ಆದರೆ ಬರೇ ಒಂದು ವರ್ಷದ ಅವಧಿಯನ್ನು ಶಾಲೆಯಲಿ ಅಥವಾ ಕಾ...

ಹವಾಮಾನ ಚರ್ಚೆ ಅನ್ನೋದು ನಮ್ಮೆಲ್ಲರಿಗೂ ಬಹಳ ಪ್ರಿಯವಾದದ್ದು. ಕಳೆದ ದಶಕಗಳಲ್ಲಿ ಮಳೆಗಾಲ, ಬೇಸಿಗೆ, ಮತ್ತು ಚಳಿಗಾಲದ ವಿಧಾನಗಳು ಬದಲಾದಂತಾಗಿದೆ. ಹವಾಮಾನ ಪರಿವರ್ತನೆ, ಇಲ...

ತುಳು ಎಂಬುದು ಬರೇ ಒಂದು ಭಾಷೆ ಅಲ್ಲ. ಆ ಪ್ರದೇಶದಲ್ಲಿ ಆದರೆ ಆದ ಸಂಸ್ಕೃತಿ, ಸಂಪ್ರದಾಯಗಳು ಮೂಡಿ ಬಂದಿವೆ. ನಮ್ಮ ೪೫ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ತುಳುನಾಡಿನ...

ಭಾರತದ ಸ್ವತಂತ್ರ್ಯದ ನಂತರ ಶಿಕ್ಷಣ ಹೇಗೆ ಮೂಡಿ ಬಂದಿದೆ? ಸರ್ಕಾರಗಳು ಸಾವಿರಾರು ಕೋಟಿ ಶಿಕ್ಷಣದ ಮೇಲೆ ಖರ್ಚ್ ಮಾಡಿಯೂ ಸಹ ಏಕೆ ನಮ್ಮ ಶ್ಯಕ್ಷಣಿಕ ಮಟ್ಟ ಅಷ್ಟು ಕಡಿಮೆ ಇದೆ...

ಕರ್ನಾಟಕ ರಾಜ್ಯ ಎಷ್ಟು ವಿಶಾಲವದದ್ದು ಅಂದರೆ ಇಲ್ಲಿಯ ವಾಸಿಗಳೆ ಹಲವಾರು ಸ್ಥಲಗಣಳನ್ನು ನೋಡಿರುವುದಿಲ್ಲ. ನಮ್ಮ 43 ನೇ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರ...

ಈ ವರ್ಷ ನವೇಂಬರಲ್ಲಿ ಕರ್ನಾಟಕ ರಾಜ್ಯಕ್ಕೆ 63 ವರ್ಷ ತುಂಬಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯ ಎಷ್ಟು ಮುಂದು ಬಂದಿದೆ, ಮತ್ತು ಮುಂದೆ ಕರ್ನಾಟಕ ಯಾವ ಗುರಿಯನ್ನು ಅನ...

ನಮ್ಮ ನಗರಗಳಲ್ಲಿ ಪಾದಚಾಲಕರಿಗೆ ಮಹತ್ವ ಇಲ್ಲದಂತಾಗಿದೆ. ಕಾರುಗಳು ಹಾಗೂ ದ್ವಿಚಕ್ರವಾಹನಗಳಗು ರಸ್ತೆಗಳಲ್ಲಿ ಹೆಚ್ಚಾಗಿವೆ. ಇಂತಹ ಸಂದರಭದಲ್ಲಿ ಸೈಕಲ್ ಚಲಿಸುವುದು ಅಸಾಧ್ಯವ...

ನಮಾಮಿ ವೃಷಭಾವತಿ ಚಳುವಳಿಯು ಬೆಂಗಳೂರಿನಲ್ಲಿ ಮತ್ತೆ ಸಹಜವಾಗಿ ಶುದ್ಧ ನೀರುಳ್ಳ ನದಿಯೊಂದನ್ನು ಕಾಣುವ ಜನಸಾಮಾನ್ಯರ ಕನಸನ್ನು ನನಸಾಗಿಸುವದಕ್ಕೆ ನಡೆದಿರುವ ಹೋರಾಟ. ಈ ಹೋರಾ...

ಔಷಧಿಗಳನ್ನು ಹೇಗೆ ಕಂಡುಹಿಡಿಯುತ್ತಾರೆ? ಒಂದು ಹೊಚ್ಚಹೊಸ ಔಷಧಿಯು ಸಂಶೋಧನೆಯಿಂದ, ಮೆಡಿಕಲ್ ಶಾಪ್ ವರೆಗು ಬರುವಾಗ ಯಾವ ಯಾವ ಹಂತಗಳಿಂದ ಹೋಗುತ್ತದೆ? ಭಾರತದಲ್ಲಿ ಹೊಸ ಔಷಧಿ...

ಮಾನವ ತನ್ನ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ ಹಲವಾರು ಸಾಧನೆಗಳನ್ನು ಮಾಡಿದ್ದಾನೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾನವ ತನ್ನ ದೈಹಿಕ, ಮಾನಸಿಕ, ಮತ್ತು ತಾರ್...

ಭಾರತದಲ್ಲಿ ಪಬ್ಲಿಕ್ ರಿಲೇಷನ್ಸ್ ಉದ್ಯಮ ಹೇಗೆ ಮೂಡಿ ಬಂದಿದೆ? ಕಳೆದ ದಶಕಗಳಲ್ಲಿ ಈ ಉದ್ಯಮದಲ್ಲಿ ಬಂದಂತಹ ಪರಿವರ್ತನೆಗಳೇನು? ನಮ್ಮ ಈ ಸಂಚಿಕೆಯಲ್ಲಿ ನರಹರಿ ಕೆ.ಎಸ್. ಅವರು...

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer...

1901, ಬೆಂಗಳೂರು ನಗರ 1.5 ಲಕ್ಷದ ನಗರಿ, ಇವತ್ತು ಎಲ್ಲಾ ದಿಕ್ಕಿನಲ್ಲೂ ಬೆಳದಿದೆ. ನಗರದ ಹೊರವಲಯದಲ್ಲಿ ಬಡಾವಣೆ ಮೇಲೆ ಬಡಾವಣೆ ರೂಪಗೊಳ್ಳುತ್ತಿವೆ. ಅಲ್ಲಿಯ ಹಳ್ಳಿಗಳು, ಇ...

ಜಿ.ಐ.ಎಸ್. ಅಥವಾ ಭೌಗೋಳಿಕ ಮಾಹಿತಿ ತಂತ್ರಜ್ಞಾನವೆಂದರೆ ಏನು? ಜಿ.ಪಿ.ಎಸ್., ಗೂಗಲ್ ಮ್ಯಾಪ್ ಮತ್ತು ಇತರ ನಕ್ಷೆಗಳ ಹಾಗು ಸಂಚರಣೆ ಸೌಲಭ್ಯಗಳ ಹಿಂದಿರುವ ತಂತ್ರಜ್ಞಾನವೇನು?...

ಮೈಸೂರು ಸಂಸ್ಥಾನದ ಆಡಳಿತ ಗಾರರ ಮತ್ತು ದೊರೆಗಳ ಅಭಿವೃದ್ಧಿಯ ಕಲ್ಪನೆ ಏನಿತ್ತು? ಭಾರತದ ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದಗಳ ಪಾತ್ರವೇನು? ಪಬ್ಲಿಕ್ ಇಂಟಲೆಕ್ಚು ಯಲ್ ಗಳ...