
Ep. 52: ಶಾಂತಿಯುತ ಪ್ರತಿಭಟನೆಯ ಹಕ್ಕು. The Freedom to Protest.
ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...
Radio and PodcastLive Radio & PodcastsOpening Radio and Podcast...

Radio and PodcastLive Radio & PodcastsFetching podcast shows and categories...
Radio and PodcastLive Radio & PodcastsFetching podcast episodes...

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನ...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯು...

ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕ...

ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಇಂದು ಮೊದಲ ವರ್ಷದ ಸಂಭ್ರಮಾಚರಣೆ. ನಮ್ಮನ್ನು ಸತತವಾಗಿ ಹುರಿದುಂಬಿಸುತ್ತಿರುವ ಕೇಳುಗರಿಗೂ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನೂ ತಿಳುವಳ...

ವಿದ್ಯಾಭ್ಯಾಸವು ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರ ಬಗ್ಗೆ ಸಾಕಷ್ಟು ಸಂಶೋದನೆಗಳಿವೆ. ಆದರೆ ಬರೇ ಒಂದು ವರ್ಷದ ಅವಧಿಯನ್ನು ಶಾಲೆಯಲಿ ಅಥವಾ ಕಾ...

ಹವಾಮಾನ ಚರ್ಚೆ ಅನ್ನೋದು ನಮ್ಮೆಲ್ಲರಿಗೂ ಬಹಳ ಪ್ರಿಯವಾದದ್ದು. ಕಳೆದ ದಶಕಗಳಲ್ಲಿ ಮಳೆಗಾಲ, ಬೇಸಿಗೆ, ಮತ್ತು ಚಳಿಗಾಲದ ವಿಧಾನಗಳು ಬದಲಾದಂತಾಗಿದೆ. ಹವಾಮಾನ ಪರಿವರ್ತನೆ, ಇಲ...

ತುಳು ಎಂಬುದು ಬರೇ ಒಂದು ಭಾಷೆ ಅಲ್ಲ. ಆ ಪ್ರದೇಶದಲ್ಲಿ ಆದರೆ ಆದ ಸಂಸ್ಕೃತಿ, ಸಂಪ್ರದಾಯಗಳು ಮೂಡಿ ಬಂದಿವೆ. ನಮ್ಮ ೪೫ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ತುಳುನಾಡಿನ...

ಭಾರತದ ಸ್ವತಂತ್ರ್ಯದ ನಂತರ ಶಿಕ್ಷಣ ಹೇಗೆ ಮೂಡಿ ಬಂದಿದೆ? ಸರ್ಕಾರಗಳು ಸಾವಿರಾರು ಕೋಟಿ ಶಿಕ್ಷಣದ ಮೇಲೆ ಖರ್ಚ್ ಮಾಡಿಯೂ ಸಹ ಏಕೆ ನಮ್ಮ ಶ್ಯಕ್ಷಣಿಕ ಮಟ್ಟ ಅಷ್ಟು ಕಡಿಮೆ ಇದೆ...

ಕರ್ನಾಟಕ ರಾಜ್ಯ ಎಷ್ಟು ವಿಶಾಲವದದ್ದು ಅಂದರೆ ಇಲ್ಲಿಯ ವಾಸಿಗಳೆ ಹಲವಾರು ಸ್ಥಲಗಣಳನ್ನು ನೋಡಿರುವುದಿಲ್ಲ. ನಮ್ಮ 43 ನೇ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರ...

ಈ ವರ್ಷ ನವೇಂಬರಲ್ಲಿ ಕರ್ನಾಟಕ ರಾಜ್ಯಕ್ಕೆ 63 ವರ್ಷ ತುಂಬಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯ ಎಷ್ಟು ಮುಂದು ಬಂದಿದೆ, ಮತ್ತು ಮುಂದೆ ಕರ್ನಾಟಕ ಯಾವ ಗುರಿಯನ್ನು ಅನ...

ನಮ್ಮ ನಗರಗಳಲ್ಲಿ ಪಾದಚಾಲಕರಿಗೆ ಮಹತ್ವ ಇಲ್ಲದಂತಾಗಿದೆ. ಕಾರುಗಳು ಹಾಗೂ ದ್ವಿಚಕ್ರವಾಹನಗಳಗು ರಸ್ತೆಗಳಲ್ಲಿ ಹೆಚ್ಚಾಗಿವೆ. ಇಂತಹ ಸಂದರಭದಲ್ಲಿ ಸೈಕಲ್ ಚಲಿಸುವುದು ಅಸಾಧ್ಯವ...

ನಮಾಮಿ ವೃಷಭಾವತಿ ಚಳುವಳಿಯು ಬೆಂಗಳೂರಿನಲ್ಲಿ ಮತ್ತೆ ಸಹಜವಾಗಿ ಶುದ್ಧ ನೀರುಳ್ಳ ನದಿಯೊಂದನ್ನು ಕಾಣುವ ಜನಸಾಮಾನ್ಯರ ಕನಸನ್ನು ನನಸಾಗಿಸುವದಕ್ಕೆ ನಡೆದಿರುವ ಹೋರಾಟ. ಈ ಹೋರಾ...

ಔಷಧಿಗಳನ್ನು ಹೇಗೆ ಕಂಡುಹಿಡಿಯುತ್ತಾರೆ? ಒಂದು ಹೊಚ್ಚಹೊಸ ಔಷಧಿಯು ಸಂಶೋಧನೆಯಿಂದ, ಮೆಡಿಕಲ್ ಶಾಪ್ ವರೆಗು ಬರುವಾಗ ಯಾವ ಯಾವ ಹಂತಗಳಿಂದ ಹೋಗುತ್ತದೆ? ಭಾರತದಲ್ಲಿ ಹೊಸ ಔಷಧಿ...

ಮಾನವ ತನ್ನ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ ಹಲವಾರು ಸಾಧನೆಗಳನ್ನು ಮಾಡಿದ್ದಾನೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾನವ ತನ್ನ ದೈಹಿಕ, ಮಾನಸಿಕ, ಮತ್ತು ತಾರ್...

ಭಾರತದಲ್ಲಿ ಪಬ್ಲಿಕ್ ರಿಲೇಷನ್ಸ್ ಉದ್ಯಮ ಹೇಗೆ ಮೂಡಿ ಬಂದಿದೆ? ಕಳೆದ ದಶಕಗಳಲ್ಲಿ ಈ ಉದ್ಯಮದಲ್ಲಿ ಬಂದಂತಹ ಪರಿವರ್ತನೆಗಳೇನು? ನಮ್ಮ ಈ ಸಂಚಿಕೆಯಲ್ಲಿ ನರಹರಿ ಕೆ.ಎಸ್. ಅವರು...

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer...

1901, ಬೆಂಗಳೂರು ನಗರ 1.5 ಲಕ್ಷದ ನಗರಿ, ಇವತ್ತು ಎಲ್ಲಾ ದಿಕ್ಕಿನಲ್ಲೂ ಬೆಳದಿದೆ. ನಗರದ ಹೊರವಲಯದಲ್ಲಿ ಬಡಾವಣೆ ಮೇಲೆ ಬಡಾವಣೆ ರೂಪಗೊಳ್ಳುತ್ತಿವೆ. ಅಲ್ಲಿಯ ಹಳ್ಳಿಗಳು, ಇ...

ಜಿ.ಐ.ಎಸ್. ಅಥವಾ ಭೌಗೋಳಿಕ ಮಾಹಿತಿ ತಂತ್ರಜ್ಞಾನವೆಂದರೆ ಏನು? ಜಿ.ಪಿ.ಎಸ್., ಗೂಗಲ್ ಮ್ಯಾಪ್ ಮತ್ತು ಇತರ ನಕ್ಷೆಗಳ ಹಾಗು ಸಂಚರಣೆ ಸೌಲಭ್ಯಗಳ ಹಿಂದಿರುವ ತಂತ್ರಜ್ಞಾನವೇನು?...

ಮೈಸೂರು ಸಂಸ್ಥಾನದ ಆಡಳಿತ ಗಾರರ ಮತ್ತು ದೊರೆಗಳ ಅಭಿವೃದ್ಧಿಯ ಕಲ್ಪನೆ ಏನಿತ್ತು? ಭಾರತದ ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದಗಳ ಪಾತ್ರವೇನು? ಪಬ್ಲಿಕ್ ಇಂಟಲೆಕ್ಚು ಯಲ್ ಗಳ...
ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡುವಾಗ ಜನ ಏನನ್ನು ಹುಡುಕುತ್ತಾರೆ? ನಮ್ಮ ಈ ಸಂಚಿಕೆಯಲ್ಲಿ ವರುಣ್ ರಾಮಚಂದ್ರ ಪವನ್ ಶ್ರೀನಾಥ್ ಅವರ ಜೊತೆಗೆ, ರಾಜಕೀಯ ಶಾಸ್ತ್ರದ ಬಗ್ಗೆ,...

ಬೆಂಗಳೂರು ನಗರ ಉದ್ಯಾನಗಳ ನಗರಿ (ಗಾರ್ಡನ್ ಸಿಟಿ) ಅಂತ ಕರೀತಾರೆ. ಆದರೆ ಒಂದು ಉದ್ಯಾನ ಅಂದರೆ ಏನು? ಮನೆಯೊಳಗಿನ ಗಿಡಗಳೆ, ವಿಶಾಲವಾದ ತೋಟವೆ, ಅಥವಾ ದಟ್ಟವಾದಂತಹ ಮರಗಳ ಸಂ...

ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇ...
ರಾಮಾಯಣ, ಮಹಾಭಾರತ, ಹ್ಯಾರಿ ಪಾಟರ್, ಒಂದು ಒಳ್ಳೆ ಕಥೆ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ಈ ಕಥೆಗಳು ನಮ್ಮ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಆದರೆ, ಈ ಕಥೆ...

ಇನ್ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿನ ಜೀವನ, ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಹೇಗಿತ್ತು? ಬ್ರಿಟೀಷರ ಆಳ್ವಿಕೆಗಿಂತ ಮುಂಚೆ ರಾಜ್ಯಭಾರ ಹೇಗೆ ನಡೆಯುತ್ತಿತ್ತು. ಟಿಪ್ಪು...

As we have seen an acute water shortage in Chennai and struggles in other cities too, we are rebroadcasting this episode where S.Vishwanath...

ಜನಸಾಮಾನ್ಯರು ಸಾರ್ವಜನಿಕ ನೀತಿ ಜೊತೆಗೆ ಹೇಗೆ ತೊಡಗಿಸಿಕೊಳ್ಳಬಹುದು? ಸಾರ್ವಜನಿಕ ಹಿತಾಸಕ್ತಿ ಎಂದರೆ ಏನು? ಸರ್ಕಾರದ ಅಧಿಕಾರಿಗಳು ಅವರ ಮುಂದಿರುವ ನೀತಿಗಳನ್ನು ಹೇಗೆ ಆಯ್...

ಭಾಷೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇನು? ಯೂರೋಪಿನ ರಾಷ್ಟ್ರೀಯತೆ ಭಾರತೀಯ ರಾಷ್ಟ್ರೀಯತೆಗಿಂತ ಹೇಗೆ ಭಿನ್ನವಾಗಿದೆ? ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 27ನೇ...

ಚೌಕಾಬಾರ, ಅಲುಗುಳಿಮನೆ, ಪಗಡೆ, ಇಂತಹ ಹಲವಾರು ಆಟಗಳು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿವೆ. ಆದರೆ, ಈಚೀನ ದಿನಗಳಲ್ಲಿ ಡಿಜಿಟಲ್ ಆಟಗಳ ಮಧ್ಯೆ ಇವೆಲ್ಲ ಮರೆಯಾಗುತ್ತಿವೆ. ಹಲ...

ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪಾದನೆ) ಬಹುಶಃ ದೇಶದ ಆರ್ಥಿಕ ಸ್ಥಿತಿ ಗತಿ ಯನ್ನು ವಿವರಿಸುವ ಅತ್ಯಂತ ಮೌಲ್ಯಯುತ ಅಳತೆಗೋಲು. ಭಾರತದ ಜಿ.ಡಿ.ಪಿ.ಯನ್ನು ಅಳೆಯುವ ವಿಧಾನವು ಸ...

ರಾಷ್ಟ್ರೀಯ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಏನ್.ಡಿ.ಎ. ಸರ್ಕಾರ ಮತ್ತೆ ಆಡಳಿತಕ್ಕೆ ಬಂದಿದೆ. ನಮ್ಮ ತಲೆ ಹರಟೆ ಪೋಡ್ಕಾಸ್ಟಿನ ೨೪ ನೇ ಸಂಚಿಕೆಯಲ್ಲಿ ಅಲೋ...

ನಗರ, ರಾಜ್ಯ ಮತ್ತು ದೇಶದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಸಿಗುತ್ತವೆ. ಆದರೆ ಹಳ್ಳಿಗಳ ಬಗ್ಗೆ ಬರಗಾಲ ಬಂದಾಗ ಮಾತ್ರ ನಮ್ಮ ಗಮನ ಹರಿಯುತ್ತದೆ. ಭಾರತದಲ್ಲಿನ ಹಳ್ಳಿಗಳ ಆಡಳಿ...

It's the week of election results in India, and the Thale-Harate Kannada Podcast is taking a break this week to watch the results alongside...

ಚಲನಚಿತ್ರಗಳಿಲ್ಲದೆ ನಮ್ಮ ಜೀವನವನ್ನು ಕಲ್ಪಿಸುಕೊಳ್ಳುವುದೇ ಕಷ್ಟ. ಆದರೆ ಒಂದು ಚಲನಚಿತ್ರವನ್ನು ನಿರ್ಮಿಸುವುದು ಅದಕ್ಕಿಂತಲೂ ಕಠಿಣ. ಸಿನಿಮಾವೊಂದನ್ನು ನಿರ್ಮಿಸುವದರಲ್ಲಿ...

ಭಾರತದಲ್ಲಿ ಒಂದು ಪ್ರಾಧ್ಯಾಪಕರ ಜೇವನ ಹೇಗಿರುತ್ತೆ? ಅದೂ ಭಾರತದಲ್ಲಿಯೇ ಪ್ರಖ್ಯಾತವಾದಂತಹ ಸಂಶೋಧನಾ ಸಂಸ್ಥೆಯಲ್ಲಿ? ನಮ್ಮ ದೇಶದ ಪ್ರಗತಿಗೆ ಅನೇಕ ರೆಟಿಯ ಸಂಶೋಧನೆಯ ಅಗತ್ಯ...
ಮಕ್ಕಳ ಆಹಾರ, ಪೌಷ್ಟಿಕತೆ, ಮತ್ತು ವಿದ್ಯಾಭ್ಯಾಸದ ಬಗ್ಗೆ ಒಂದು ಸಮಗ್ರತಾ ದೃಷ್ಟಿಯಲ್ಲಿ ಹೇಗೆ ನೋಡಬಹುದು? ನಮ್ಮ ತಲೆ-ಹರಟೆ ಪೋಡ್ಕಾಸ್ಟಿನ 20ನೆ ಎಪಿಸೋಡಿನಲ್ಲಿ, ಲಲಿತ ಪು...

ಚುನಾವಣೆ ಅನ್ನೋದು ನಮ್ಮ ದೇಶದಲ್ಲಿ ಒಂದು ದೊಡ್ಡ ಹಬ್ಬಕ್ಕಿಂತ ಕಮ್ಮಿ ಏನೂ ಅಲ್ಲ. ಆದರೆ ನಗರಗಳಲ್ಲಿ ಮತದಾನ ಮಾಡಲು ಏಕೆ ಅಷ್ಟು ಕಡಿಮೆ ಜನರು ಬರುತ್ತಾರೆ? ಈ ವರ್ಷ ಏನಾದರೂ...

ಮತದಾನದ ಮಹತ್ವ ಏನು? ನಿಮ್ಮ ಒಂದು ಮತಕ್ಕೂ ಮೌಲ್ಯವಿದೆಯೇ? ಅಥವಾ ಕೆಲವು ಜನರ ಮತವು ಮತ್ತೆಲ್ಲರ ಮತಕ್ಕಿಂತ ಹೆಚ್ಚು ಮೌಲ್ಯಯುತವಾದದ್ದೆ? ಕಾರ್ತಿಕ್ ಶಶಿಧರ್ರವರು ಪವನ್ ಶ್ರ...

ಎಂ.ಪಿ. ಮತ್ತು ಎಂ.ಎಲ್.ಎ.ಗಳು ಶಾಸಕಾಂಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲು ಏನು ಮಾಡಬೇಕು? ದೇಣಿಗೆ ನೀಡುವ ಸಂಸ್ಥೆಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ತರಲು ಹೊರಟಿರುವ...

'ರೂಲ್ ಆಫ್ ಲಾ' ಎಂದರೆ ಏನು? ಜನಸಾಮಾನ್ಯರಿಗೆ ಅದು ಹೇಗೆ ಪ್ರಸ್ತುತ? ನಮ್ಮ ಕೋರ್ಟುಗಳು ಸಮಾಧಾನಕರವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ನಮ್ಮ ದೇಶದ ನ್ಯಾಯಾಂಗವ್ಯವಸ್ಥೆ ಮತ...
ಬೆಂಗಳೂರಿನಲ್ಲಿ ಜನರು ಎಷ್ಟು ಶತಮಾನಗಳಿಂದ ವಾಸವಾಗಿದ್ದಾರೆ? ನಮ್ಮೂರಿನ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಎಷ್ಟು ಹಳೆಯವು? ಉದಯ ಕುಮಾರ್ ಅವರು 'ಇನ್ಸ್ಕ್ರಿಪ್ಷನ್ ಸ್ಟ...

ಡಿ.ವಿ. ಜಿ ಎಂಬ ಮೂರಕ್ಷರಗಳಿಂದ ಒಂದು ಮಾಯಾ ಲೋಕವೇ ನಮ್ಮೆಲ್ಲರ ಕಣ್ಮುಂದೆ ಮೂಡುತ್ತದೆ. ಈ ಲೋಕದಲ್ಲಿ 'ಮಂಕುತಿಮ್ಮನ ಕಗ್ಗ' ಆಗ್ರಸ್ಥಾನದಲ್ಲಿರುವುದು ಅಚ್ಚರಿಯೇನಲ್ಲ. ಆದರ...

ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು...

ಸಾವಿರ ವರ್ಷಗಳ ಹಿಂದೆ, ಪ್ರೇಮ ಪದ್ಯಗಳು ಹೇಗಿದ್ದವು? ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 12ನೆ ಎಪಿಸೋಡಿನಲ್ಲಿ ರಾಮಪ್ರಸಾದ್ ಕೆ. ವಿ. ಅವರು ಅಮರುಶತಕ ಎಂಬ ಪದ್ಯಗಳ ಸಂಗ್ರಹಣೆ...

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಂತ ಪ್ರದೇಶಗಳಲ್ಲಿ ಸಮಗ್ರ ಮತ್ತು ಪ್ರಾಕ್ಟಿಕಲ್ ಯೋಜನೆ ಸಾಧ್ಯವೆ? ನಗರ ಯೋಜನೆಯಡಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಪ್ರಸ್ತುತ...

ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿ...

ಭಾರತ ಸರ್ಕಾರವು ಮಂಡಿಸಿದ 2019-20 ಸಾಲಿನ ಇಂಟರಿಮ್ ಬಜೆಟ್ಟಿನ ಮೊತ್ತ 27.8 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರತಿಯೊಬ್ಬ ಭಾರತೀಯರಿಗೂ ಸುಮಾರು ರೂ. ಇಪ್ಪತ್ತು ಸಾವಿರದಷ್ಟು...

ಆಧಾರ್ ಪ್ರಾಜೆಕ್ಟ್ ಮತ್ತು ಯು.ಐ.ಡಿ.ಐ.ಎ ಹೇಗೆ ಮೂಡಿ ಬಂತು? ಈ ಸೃಷ್ಣೆಯ ಜೊತೆಗೆ ನಿರ್ಮಾಣವಾಗುವಂತಹ ನ್ಯಾಯ ನೀತಿಗಳೇನು? ಸುಪ್ರೀಂ ಕೋರ್ಟ್, ನಾಗರಿಕರ ಪ್ರೈವಸಿ, ಒಂದು ಮ...

ನಾಗರೀಕರ ಮೂಲಭೂತಹಕ್ಕುಗಳು ಹಲವರಿಗೆ ತಿಳಿದಿವೆ, ಆದರೆ ಗ್ರಾಹಕರಿಗೆ ಅವರ ಹಕ್ಕುಗಳ ಅರಿವಿದೆಯೇ? ಕರ್ನಾಟಕದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರದ ಸೇವೆಗಳು ಕನ್ನಡಲ್ಲಿ ದೊರೆ...

ಎ. ಐ. ಅಂದರೆ ಏನು? ಎ. ಐ. ಮತ್ತು ಮಷೀನ್ ಲರ್ನಿಂಗ್ ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಮತ್ತು ಅದು ಭವಿಷ್ಯವನ್ನು ಹೇಗೆ ರೂಪಿಸಬಹುದು? ಎ. ಐ. ವ್ಯಾಪಕವಾಗಿ ಬಳಕೆ...