Radio and PodcastRadio and PodcastLive Radio & Podcasts
AWR Kannada / ಕನ್ನಡ / Kannaḍa cover
Religion & Spirituality

AWR Kannada / ಕನ್ನಡ / Kannaḍa

kn-IN

Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio

AWR Kannada / ಕನ್ನಡ / Kannaḍa Podcast Guide

Listen to AWR Kannada / ಕನ್ನಡ / Kannaḍa, a Religion & Spirituality podcast. Stream 342 episodes in Kannada, follow new audio stories, and play episodes online on Radio and Podcast.

Show Topic

Browse this show under Religion & Spirituality podcasts.

Episodes

20 episodes are loaded now from a catalog of 342. More episodes can be opened from this page.

Episodes

20 of 342 episodes

STC-03 ಪಶ್ಚಾತ್ತಾಪ .

ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ.

28:55Aug 21, 2026

12 STC 2 ಪಾಪಿಗೆ ಕ್ರಿಸ್ತನ ಅಗತ್ಯ

ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:

28:55Aug 20, 2026

11STC-01 ಮಾನವನಿಗಾಗಿ ದೇವರ ಪ್ರೀತಿ.

ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.

28:52Aug 19, 2026

10 ನೀನು ಎಲ್ಲಿದಿಯಾ ?

ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ

28:55Aug 18, 2026

09 ಓ! ಬುದ್ಧಿಹೀನ. ಭಾಗ - 2.

ms@ ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

28:53Aug 17, 2026

08 ಓ! ಬುದ್ಧಿಹೀನ. ಭಾಗ - 1 .

ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

28:55Aug 16, 2026

05 ಮೊದಲ ಪ್ರೀತಿ .

ನಾವು ಮೊದಲು ದೇವರ ಮೇಲೆ ಇಟ್ಟಿದ್ದ ಅದೇ ಪ್ರೀತಿಯನ್ನು ಈಗಲೂ ತೋರಿಸುವಂತೆ ದೇವರು ನಮ್ಮನ್ನು ಕರೆಯುವನಾಗಿದ್ದಾನೆ,

28:55Aug 13, 2026

03 ಕ್ರಿಸ್ತನ ಬಗ್ಗೆ ಪ್ರವಾದಿಗಳ ಸಾಕ್ಷಿ

ms: ಹಳೆಯ ಒಡಂಬಡಿಕೆಯ ಬರವಣಿಗೆಯಲ್ಲಿ ಯೇಸುಸ್ವಾಮಿಯ ಬಗ್ಗೆ ಹೆಚ್ಚಿನ ಪ್ರವಾದನೆಗಳಿವೆ’ಹಳೆಯ ಒಡಂಬಡಿಕೆಯ ಬರವಣಿಗೆಯಲ್ಲಿ ಯೇಸುಸ್ವಾಮಿಯ ಬಗ್ಗೆ ಹೆಚ್ಚಿನ ಪ್ರವಾದನೆಗಳಿವೆ’

28:55Aug 11, 2026

59 ಬಾಬೆಲು ಮಹಾಜಾರಸ್ತ್ರೀ

ms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.

28:54Aug 6, 2026

57 ಮರ್ಮ ಬಾಬೆಲು

ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.

28:54Aug 4, 2026

56ದೇವರನ್ನು ಆರಾಧಿಸಿ.

ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.

28:54Aug 3, 2026

55 ನ್ಯಾಯವಿಚಾರಣೆಯ ಸಮಯ.

ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ, ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.

28:54Aug 2, 2026

54 ನ್ಯಾಯವಿಚಾರಣೆಯ ಸಮಯ ಬಂದಿದೆ.

ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇ ಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.

28:54Aug 1, 2026