
STC-03 ಪಶ್ಚಾತ್ತಾಪ .
ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ.
Radio and PodcastLive Radio & Podcasts
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Listen to AWR Kannada / ಕನ್ನಡ / Kannaḍa, a Religion & Spirituality podcast. Stream 342 episodes in Kannada, follow new audio stories, and play episodes online on Radio and Podcast.
Browse this show under Religion & Spirituality podcasts.
20 episodes are loaded now from a catalog of 342. More episodes can be opened from this page.
Explore Religion & Spirituality podcasts, India podcasts and Kannada podcasts.

ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ.

ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:

ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.

ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ

ms@ ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

ಯೇಸುಸ್ವಾಮಿ ಈ ಲೋಕಕ್ಕೆ ಮನುಷ್ಯನಾಗಿ ಪಾಪಿಗಳನ್ನು ಹುಡುಕಿ ರಕ್ಷಿಸಲು ಬಂದನು.

ms: ಕ್ರಿಸ್ತನು ಈ ಲೋಕದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಮಗೆ ಉದಾಹರಣೆಯಾಗಿ ಜೀವಿಸಿದನು,

ನಾವು ಮೊದಲು ದೇವರ ಮೇಲೆ ಇಟ್ಟಿದ್ದ ಅದೇ ಪ್ರೀತಿಯನ್ನು ಈಗಲೂ ತೋರಿಸುವಂತೆ ದೇವರು ನಮ್ಮನ್ನು ಕರೆಯುವನಾಗಿದ್ದಾನೆ,

ms: ಯೇಸು ಮನುಷ್ಯನಾಗಿ ಲೋಕಕ್ಕೆ ಬಂದು ಪರಲೋಕದ ತಂದೆಯ ಪ್ರೀತಿಯನ್ನು ಎಲ್ಲರಿಗೂ ತಿಳಿಯಪಡಿಸಿದನು.

ms: ಹಳೆಯ ಒಡಂಬಡಿಕೆಯ ಬರವಣಿಗೆಯಲ್ಲಿ ಯೇಸುಸ್ವಾಮಿಯ ಬಗ್ಗೆ ಹೆಚ್ಚಿನ ಪ್ರವಾದನೆಗಳಿವೆ’ಹಳೆಯ ಒಡಂಬಡಿಕೆಯ ಬರವಣಿಗೆಯಲ್ಲಿ ಯೇಸುಸ್ವಾಮಿಯ ಬಗ್ಗೆ ಹೆಚ್ಚಿನ ಪ್ರವಾದನೆಗಳಿವೆ’

ms: ಸತ್ಯವೇದ ತನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಪ್ರತಿಪಾದಿಸುತ್ತದೆ

ms: ಸತ್ಯವೇದ ತನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಪ್ರತಿಪಾದಿಸುತ್ತದೆ

ms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.

ms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.

ms@ ಬ್ಯಾಬಿಲೋನ್ ಧರ್ಮವು ಯಾವಾಗಲೂ ದೇವರ ಶುದ್ಧ ನಂಬಿಕೆಯನ್ನು ವಿರೋಧಿಸಿದೆ.

ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.

ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.

ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ, ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.

ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇ ಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.